manasvi1
ಕಾರ್ಕಳ ತಾಲೂಕು ಮುಂಡ್ಕೂರು ಶ್ರೀ ಸುನಿಲ್‌ ಭಂಡಾರಿ ಮತ್ತು  ಶ್ರೀಮತಿ ಸುಮನ ಸುನಿಲ್ ಭಂಡಾರಿ ದಂಪತಿಯ ಪುತ್ರಿ
ಬೇಬಿ ಮನಸ್ವಿ
ತಮ್ಮ ನಾಲ್ಕನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಅಕ್ಟೋಬರ್‌ 18 ರ ಗುರುವಾರದಂದು ಮುಂಡ್ಕೂರಿನ  ತಮ್ಮ ಮನೆಯಲ್ಲಿ ತಂದೆ,ತಾಯಿ, ಬಂಧುಮಿತ್ರರು,ಕುಟುಂಬಸ್ಥರ ಆಶೀರ್ವಾದೊಂದಿಗೆ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡರು.
 
ಬೇಬಿ ಮನಸ್ವಿಗೆ ತಂದೆ, ತಾಯಿ ಹಾಗೂ
ಅಜ್ಜ ಶ್ರೀ ಕೃಷ್ಣ ಭಂಡಾರಿ ಮುಂಡ್ಕೂರು, ಅಜ್ಜಿ ಶ್ರೀಮತಿ ಕಮಲಾಕ್ಷಿ ಭಂಡಾರಿ ಪಾಣೆಮಂಗಳೂರು,
ಚಿಕ್ಕಪ್ಪ ಶ್ರೀ ಸುದೀರ್ ಭಂಡಾರಿ ಮುಂಡ್ಕೂರು ಮತ್ತು ಚಿಕ್ಕಮ್ಮ ಶ್ರೀಮತಿ ರಂಜನ ಸುದೀರ್ ಭಂಡಾರಿ,
ಚಿಕ್ಕಪ್ಪ ಶ್ರೀ ಸುಭಾಷ್ ಭಂಡಾರಿ ಮುಂಬಯಿ ಮತ್ತು ಚಿಕ್ಕಮ್ಮ ಶ್ರೀಮತಿ ಪೂನಂ ಸುಭಾಷ್ ಭಂಡಾರಿ,
ಮಾವ ಶ್ರೀ ಸತೀಶ್ ಭಂಡಾರಿ ಚಿತ್ರಾಪು, ಮೂಲ್ಕಿ ಮತ್ತು ಅತ್ತೆ ಶ್ರೀಮತಿ ಕವಿತಾ ಸತೀಶ್ ಭಂಡಾರಿ
ಮತ್ತು ಸಹೋದರ ಮಾಸ್ಟರ್ ತನುಷ್ ಮುದ್ದು ಕಂದನಿಗೆ ಹುಟ್ಟು ಹಬ್ಬದ ಶುಭ ಹಾರೈಸಿದರು.
ಬೇಬಿ ಮನಸ್ವಿಯವರಿಗೆ ಶ್ರೀ ದೇವರು ಆರೋಗ್ಯ,ಆಯುಷ್ಯ,ಐಶ್ವರ್ಯ , ವಿದ್ಯೆ ಬುದ್ಧಿಯನ್ನು ಕೊಟ್ಟು ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ   ಕೋರುತ್ತದೆ.

ವರದಿ : ಶ್ರೀಕಾಂತ್ ಭಂಡಾರಿ 
      ಪಾಣೆಮಂಗಳೂರು.

Leave a Reply

Your email address will not be published. Required fields are marked *